ಅಗಡಿ ಶೇಷಾಚಲ ಆರಾಧನಾ

ಆನಂದವನ ಅಗಡಿ ಭಾರತದ ದಕ್ಷಿಣ ರಾಜ್ಯ ವಾದ ಕರ್ನಾಟಕ ರಾಜ್ಯದ ಹಾವೇರಿ ನಗರದ ಸಮೀಪದಲ್ಲಿದೆ. ಇಲ್ಲಿ ಶ್ರೀ ಶೇಷಾಚಲ ಸ್ವಾಮಿಗಳು ಇದ್ದರು. ನಗರದಲ್ಲಿ ಸುಂದರವಾದ ಶಿವ ದೇವಾಲಯವಿದೆ ಮತ್ತು ವಾರ್ಷಿಕ ಜಾತ್ರೆಯನ್ನು ವಿಜೃಂಭಣೆಯಿಂದ ಆಯೋಜಿಸಲಾಗುತ್ತದೆ. ಕ್ಯಾಂಪಸ್ ಒಳಗೆ, ಒಂದು ಸಂಸ್ಕೃತ ಪಾಠಶಾಲೆಯನ್ನು ಈಗಿನ ಸ್ವಾಮೀಜಿ - ಶ್ರೀ ಚಿದಾನಂದಮೂರ್ತಿ ಚಕ್ರವರ್ತಿ ನಡೆಸುತ್ತಿದ್ದಾರೆ.